Nov 29, 2019, 1:06 PM IST
ಬೆಂಗಳೂರು (ನ.29): ಮತದಾನದ ದಿನ ಹತ್ತಿರ ಬರುತ್ತಿದ್ದಂತೆ, ಪ್ರಚಾರದ ಆರ್ಭಟವೂ ಜೋರಾಗಿದೆ. ಕಳೆದ ಬಾರಿ ಜೆಡಿಎಸ್ ಟಿಕೆಟ್ನಿಂದ ಗೆದ್ದಿದ್ದ ಗೋಪಾಲಯ್ಯ ಈ ಬಾರಿ ಕಮಲ ಪಾಳೆಯದಿಂದ ಕಣಕ್ಕಿಳಿದಿದ್ದಾರೆ.
ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಗೋಪಾಲಯ್ಯ, ಈ ಹಿಂದೆ ಮಾಡಿರುವ ಅಭಿವೃದ್ಧಿ ಕೆಲಸವೇ ತನಗೆ ಶ್ರೀರಕ್ಷೆ ಎಂದರು. ಆದರೆ ಜೆಡಿಎಸ್ ದಳಪತಿಗಳ ಮಾತಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಬನ್ನಿ ಅವರೇನು ಹೇಳಿದ್ದಾರೆ ಕೇಳೋಣ...
ರಾಜ್ಯದ 15 ಕ್ಷೇತ್ರಗಳಿಗೆ ಡಿ.05ರಂದು ಉಪಚುನಾವಣೆ ನಡೆಯಲಿದೆ. ಡಿ.09ಕ್ಕೆ ಫಲಿತಾಂಶಗಳು ಹೊರಬೀಳಲಿವೆ.