ದೇವೇಗೌಡ್ರ ಮನೆ ಅನ್ನ ತಿಂದು ಬೆಳೆದಿದ್ದೇನೆ, ಅವ್ರ ಬಗ್ಗೆ ಮಾತಾಡಲ್ಲ! ಬಿಜೆಪಿ ಅಭ್ಯರ್ಥಿ

Nov 29, 2019, 1:06 PM IST

ಬೆಂಗಳೂರು (ನ.29): ಮತದಾನದ ದಿನ ಹತ್ತಿರ ಬರುತ್ತಿದ್ದಂತೆ, ಪ್ರಚಾರದ ಆರ್ಭಟವೂ ಜೋರಾಗಿದೆ. ಕಳೆದ ಬಾರಿ ಜೆಡಿಎಸ್‌ ಟಿಕೆಟ್‌ನಿಂದ ಗೆದ್ದಿದ್ದ ಗೋಪಾಲಯ್ಯ ಈ ಬಾರಿ ಕಮಲ ಪಾಳೆಯದಿಂದ ಕಣಕ್ಕಿಳಿದಿದ್ದಾರೆ.

ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಗೋಪಾಲಯ್ಯ, ಈ ಹಿಂದೆ ಮಾಡಿರುವ ಅಭಿವೃದ್ಧಿ ಕೆಲಸವೇ ತನಗೆ ಶ್ರೀರಕ್ಷೆ ಎಂದರು. ಆದರೆ ಜೆಡಿಎಸ್ ದಳಪತಿಗಳ ಮಾತಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಬನ್ನಿ ಅವರೇನು ಹೇಳಿದ್ದಾರೆ ಕೇಳೋಣ...

ರಾಜ್ಯದ 15 ಕ್ಷೇತ್ರಗಳಿಗೆ ಡಿ.05ರಂದು ಉಪಚುನಾವಣೆ ನಡೆಯಲಿದೆ. ಡಿ.09ಕ್ಕೆ ಫಲಿತಾಂಶಗಳು ಹೊರಬೀಳಲಿವೆ.