Feb 3, 2020, 10:54 AM IST
ಬೆಂಗಳೂರು (ಫೆ. 03): ಸಚಿವ ಸಂಪುಟ ವಿಸ್ತರಣೆಗೆ ಡೇಟ್ ಫಿಕ್ಸ್ ಆಗುತ್ತಿದ್ದಂತೆ ಖಾತೆ ಹಂಚಿಕೆಗೆ ಭಾವೀ ಸಚಿವರು ಪಟ್ಟು ಹಿಡಿದಿದ್ದಾರೆ. ಮಂತ್ರಿಗಿರಿ ಫಿಕ್ಸ್ ಆಗುತ್ತಿದ್ದಂತೆ ಖಾತೆ ಗಿಟ್ಟಿಸಲು ಪ್ಲಾನ್ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ, ಭೈರತಿ ಬಸವರಾಜು ಹಾಗೂ ಬಿಸಿ ಪಾಟೀಲ್ ಪ್ರಬಲ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ.
ಸಂಪುಟ ಸರ್ಕಸ್; ರಾಜಾಹುಲಿ ಸವಾಲುಗಳನ್ನು ಗೆದ್ದಿದ್ದು ಹೀಗೆ
ಮೂಲ ಖಾತೆಗಳಲ್ಲೂ ಕೆಲ ಬದಲಾವಣೆಯಾಗುವ ಸಾಧ್ಯತೆಯಿದೆ. ಖಾತೆ ಹಂಚಿಕೆ ಗೊಂದಲವನ್ನು ಸಿಎಂ ಹೇಗೆ ಪರಿಹರಿಸುತ್ತಾರೆ ಅನ್ನೋದು ಮುಂದಿರುವ ಸವಾಲು!