'ಅಂದು ಹೂ ಈಸ್ ಡಿಕೆಶಿ ಅಂದ್ರು, ಇಂದು ಸಭೆಗೆ ಕರೀತಾರೆ'

Jun 26, 2020, 10:40 PM IST

ಬೆಂಗಳೂರು, (ಜೂನ್.26): ಅಂದು Who iS ಡಿಕೆ ಶಿವಕುಮಾರ್ ಅಂತ ಹೇಳಿದ್ರು,  ಇಂದು ಅವರೇ ಚರ್ಚೆಗೆ ಆಹ್ವಾನ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದರು.

ಬೆಂಗಳೂರಲ್ಲಿ ಲಾಕ್‌ಡೌನ್ ಇಲ್ಲ, ಪೆಟ್ರೋಲ್-ಡೀಸೆಲ್ ಕೈಗೆಟುಕುತ್ತಿಲ್ಲ; ಜೂ.26ರ ಟಾಪ್ 10 ಸುದ್ದಿ! 

ಬೆಂಗಳೂರಿನಲ್ಲಿ ಕೊರೋನಾ ಮಿತಿ ಮೀರುತ್ತಿರುವುದರಿಂದ ಲಾಕ್‌ಡೌನ್ ಬಗ್ಗೆ ರ್ಚರ್ಚಿಸಲು ಸಿಎಂ ಬಿಎಸ್ ಯಡಿಯೂರಪ್ಪ ಅವರು ನಗರದ ಎಲ್ಲಾ ಶಾಸಕರುಗಳ ಸಭೆ ಕರೆದಿದ್ದರು. ಈ ಸಂಬಂಧ ಪ್ರತಿಕ್ರಿಯಿಸಿದ ಡಿಕೆಶಿ ರಾಜ್ಯ ಸರ್ಕಾರ ವಿರುದ್ಧ ವಾಗ್ದಳಿ ನಡೆಸಿದರು.