Nov 27, 2020, 11:18 AM IST
ಬೆಂಗಳೂರು (ನ.27): ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಕಸರತ್ತು ದಿನಕ್ಕೊಂದು ತಿರುವು ಪಡೆಯುತ್ತಿದೆ. ಒಂದು ಕಡೆ ಮೂಲ ಬಿಜೆಪಿಗರ ಲಾಬಿ, ಇನ್ನೊಂದು ಕಡೆ ವಲಸಿಗ ಶಾಸಕರ ಪ್ರಭಾವ. ಒಟ್ಟಾರೆ ಕೆಲವರಿಗೆ ಸಂಪುಟ ಸೇರುವ ತವಕ, ಇನ್ನು ಕೆಲವರಿಗೆ ಖಾತೆ ಉಳಿಸಿಕೊಳ್ಳುವ ಆಸೆ.
ಇದನ್ನೂ ನೋಡಿ: ಸಚಿವ ಸಂಪುಟ ಸಭೆ ಬಳಿಕ ಸಿಎಂ ಖುದ್ದು ಸುದ್ದಿಗೋಷ್ಠಿ! ಇಲ್ಲಿದೆ ಬಿಎಸ್ವೈ ನಡೆಯ ರಹಸ್ಯ!...
ಆದರೆ ಸಚಿವಾಕಾಂಕ್ಷಿಗಳ ಆಸೆಗೆ ತಣ್ಣೀರೆರಚುವ ಸುದ್ದಿಯೊಂದು ಬಿಜೆಪಿ ವಲಯದಿಂದ ತೇಲಿಬಂದಿದೆ. ಏನದು? ಈ ಸ್ಟೋರಿ ನೋಡಿ...