Jan 30, 2020, 1:06 PM IST
ಬೆಂಗಳೂರು (ಜ.30): ರಿಜ್ವಾನ್ ಅರ್ಷದ್ ಶಾಸಕರಾಗಿ ಆಯ್ಕೆಯಾದ ಬಳಿಕ ತೆರವಾದ ವಿಧಾನ ಪರಿಷತ್ತು ಸ್ಥಾನಕ್ಕೆ ಫೆ.17ಕ್ಕೆ ಚುನಾವಣೆ ನಡೆಯಲಿದೆ. ಬಿಜೆಪಿಯು ಯಾರನ್ನು ಕಣಕ್ಕಿಳಿಸಬೇಕು ಎಂಬ ದ್ವಂದ್ವದಲ್ಲಿದೆ.
ಇದನ್ನೂ ಓದಿ | MLC ಚುನಾವಣೆಗೆ ಡೇಟ್ ಫಿಕ್ಸ್ ಆಗುತ್ತಿದ್ದಂತೆಯೆ ಎದ್ದು ನಿಂತ ಲಕ್ಷ್ಮಣ ಸವದಿ...
ಕೇವಲ ಒಂದೇ ಸ್ಥಾನ ಖಾಲಿಯಿರುವುದರಿಂದ, ಆರ್. ಶಂಕರ್ ಹಾಗೂ ಲಕ್ಷ್ಮಣ್ ಸವದಿ ನಡುವೆ ಪೈಪೋಟಿ ಇದೆ. ಮಂತ್ರಿಯಾಗಬೇಕಾದರೆ ಶಂಕರ್ ಪರಿಷತ್ತು ಪ್ರವೇಶಿಸಲೇಬೇಕು, ಡಿಸಿಎಂ ಆಗಿ ಮುಂದುವರಿಯಬೇಕಾದರೆ ಸವದಿ ಪರಿಷತ್ತು ಸದಸ್ಯರಾಗಲೇಬೇಕು. ಕೊನೆಗೂ ಬಿಜೆಪಿಯು ತನ್ನ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಿದೆ. ಇಲ್ಲಿದೆ ಮತ್ತಷ್ಟು ವಿವರ..