Feb 4, 2020, 5:14 PM IST
ಬೆಂಗಳೂರು, (ಫೆ.04): ರಾಜ್ಯ ಸಂಪುಟ ವಿಸ್ತರಣೆ ಇದೇ ಗುರುವಾರ ನಡೆಯಲಿದೆ. ಮತ್ತೊಂದೆಡೆ ಮಂತ್ರಿ ಸ್ಥಾನಕ್ಕಾಗಿ ಬಿಜೆಪಿ ಶಾಸಕರು ಬಿಗಿಪಟ್ಟು ಹಿಡಿದಿದ್ದಾರೆ.
ಸಂಪುಟ ವಿಸ್ತರಣೆ: ಬಹಿರಂಗವಾಗಿ ಬಂಡಾಯ ಬಾವುಟ ಹಾರಿಸಿದ ಬಿಜೆಪಿ ಶಾಸಕ
ಅದರಲ್ಲೂ ಬಿಜೆಪಿ ಶಾಸಕರೊಬ್ಬರು ಜನರು ಹಗೂ ಸಮುದಾಯದ ಸ್ವಾಮೀಜಿಗಳನ್ನು ಮುಂದಿಟ್ಟುಕೊಂಡು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಮಂತ್ರಿ ಮಾಡಬೇಕೆಂದು ಜನರು ಹಾಗೂ ಶ್ರೀಗಳ ಸಮುದಾಯ ಒತ್ತಾಯ ಮಾಡುತ್ತಿದೆ ಎಂದು ಹೇಳಿದ್ದಾರೆ. ಹಾಗಾದ್ರೆ ಯಾರು ಆ ಶಾಸಕ..?