ಸಂಪುಟ ಸರ್ಕಸ್; ರಾಜಾಹುಲಿ ಸವಾಲುಗಳನ್ನು ಗೆದ್ದಿದ್ದು ಹೀಗೆ

Feb 3, 2020, 10:23 AM IST

ಬೆಂಗಳೂರು (ಫೆ. 03): ಸಂಪುಟ ವಿಸ್ತರಣೆಯನ್ನು ಕೂಲ್ ಆಗಿ  ನಿಭಾಯಿಸಿದ್ದಾರೆ ಬಿಎಸ್ ಯಡಿಯೂರಪ್ಪ. ಹೈ ಕಮಾಂಡ್ ಸೂಚನೆಯನ್ನು ಮೀರಿಲ್ಲ.  ಮೂಲ BJP ಗರು ಹಾಗೂ ಎಲ್ಲರನ್ನು ವಿಶ್ವಾಸಕ್ಕೆ ಪಡೆದಿದ್ದಾರೆ ರಾಜಾಹುಲಿ. ತಮ್ಮ ಮುಂದಿದ್ದ 10 ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಬಿಎಸ್‌ವೈ. ಅವರ ಮುಂದಿದ್ದ ಸವಾಲುಗಳೇನು? ಅದನ್ನು ಮೆಟ್ಟಿ ನಿಂತದ್ದು ಹೇಗೆ? ಇಲ್ಲಿದೆ ನೋಡಿ!  

ಹಿಂಬಾಗಿಲಿನಿಂದ ಸಿಎಂ ಭೇಟಿಯಾದ ಜಾರಕಿಹೊಳಿ: ಕಾರಣವೂ ಉಂಟು...!