Jun 4, 2020, 8:13 PM IST
ಬೆಂಗಳೂರು(ಜೂ. 04) ಹಿಂದೆ ನಡೆದ ರಾಜಕೀಯ ಬದಲಾವಣೆ ಕಾಲದಲ್ಲಿ ಎಚ್. ವಿಶ್ವನಾಥ್ ತಂಡವೇ ಕುಮಾರಸ್ವಾಮಿ ಸರ್ಕಾರದ ಪತನಕ್ಕೆ ಕಾರಣವಾಗಿತ್ತು.
ಯಾರ ಬೆಂಬಲಿಒಗರಿಗೆ ಪರಿಷತ್ ಸ್ಥಾನ; ಕಾಂಗ್ರೆಸ್ನಲ್ಲೂ ಕೋಲಾಹಲ
ಹಾಗಾದರೆ ಹಳ್ಳಿ ಹಲ್ಲಿ ಎಚ್. ವಿಶ್ವನಾಥ್ ಸದ್ಯ ಯಾವ ಹಂತದಲ್ಲಿ ಇದ್ದಾರೆ. ಬೈ ಎಲೆಕ್ಷನ್ ನಲ್ಲಿ ವಿಶ್ವನಾಥ್ ಸೋಲನಪ್ಪಿದ್ದರು. ಇದೀಗ ಸಿಎಂ ಹಿಂದೆ 17 ಜನರಿಗೆ ,ಮಾತು ಕೊಟ್ಟಿದ್ದನ್ನು ನಡೆಸಿಕೊಡಲಿದ್ದಾರೆ ಎನ್ನುವ ಮೂಲಕ ಪರಿಷತ್ ಮೂಲಕ ಮಂತ್ರಿಯಾಗುವ ಆಸೆ ವ್ಯಕ್ತಪಡಿಸಿದ್ದಾರೆ.