2023ರ ಮಹಾ ಯುದ್ಧಕ್ಕೆ ಜೋಡೆತ್ತು ವ್ಯೂಹ!

Mar 5, 2021, 5:10 PM IST

ಬೆಂಗಳೂರು,(ಮಾ.05): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಕರ್ನಾಟಕ ಕಾಂಗ್ರೆಸ್‌ನ ಎರಡು ಮಹತ್ವದ ಪಿಲ್ಲರ್‌ಗಳು. ಈ ಜೋಡಿ ಇದೀಗ ಮುಂದಿನ ಹೋರಾಟಕ್ಕೆ ರಣಕಹಳೆ ಮೊಳಗಿಸಿದೆ.

ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್‌ ತಂತ್ರ, ಇಂದಿನಿಂದ ಸೋತ ಕ್ಷೇತ್ರಗಳಿಗೆ ಸಿದ್ದು ಡಿಕೆಶಿ ಜಂಟಿ‌ ಯಾತ್ರೆ

ಗೆಲುವಿನ ಗುರಿ ಮುಟ್ಟೋಕೆ ಜೋಡೆತ್ತುಗಳಾದ್ರಾ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್. 2023ರ ಮಹಾ ಯುದ್ಧಕ್ಕೆ ಜೋಡೆತ್ತು ವ್ಯೂಹ. ಇದೇ ಇವತ್ತಿನ ಸುರ್ಣ ಸ್ಪೆಷಲ್