ಗ್ರಹಣ ಸ್ಪರ್ಶಕಾಲದಿಂದ ಮೋಕ್ಷಕಾಲದವರೆಗೆ ಮಾಡಬೇಕಾದ ಕ್ರಮಗಳಿವು..!

Jun 21, 2020, 8:43 AM IST

ಶುಭೋದಯ ಓದುಗರೇ, ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಮೃಗಶಿರ ನಕ್ಷತ್ರ. ಇಂದು ಸೂರ್ಯ ಗ್ರಹಣವಿದ್ದು, ಭೋಜನ, ಶುಚಿ ಹಾಗೂ ಅನುಷ್ಠಾನಕ್ಕೆ ಮಹತ್ವ ಕೊಡಬೇಕು. ಗ್ರಹಣ ಸ್ಪರ್ಶ ಕಾಲದಿಂದ ಮೋಕ್ಷ ಕಾಲದವರೆಗೆ ಮಾಡಬೇಕಾದ ಕ್ರಮಗಳೇನು? ಆಚರಣೆಗಳೇನು? ಎಂಬುದರ ಬಗ್ಗೆ ಪ್ರಾಜ್ಞರಾದ ಶ್ರೀ ಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. ಇಲ್ಲಿದೆ ನೋಡಿ..!