Panchang: ಇಂದು ಕುಮಾರವ್ಯಾಸ ಜಯಂತಿ, ಸಲ್ಲಿಸೋಣ ಕಾವ್ಯನಮನ

Jan 5, 2023, 9:16 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಗುರುವಾರ, ಚತುರ್ದಶಿ ತಿಥಿ, ಮೃಗಶಿರಾ ನಕ್ಷತ್ರ.  

ಇಂದು ಕವಿಪುಂಗವ, ಕವಿಗಳಿಗೆಲ್ಲ ಗುರುವಾದ ಕುಮಾರವ್ಯಾಸರ ಜಯಂತಿ. ಅವರ ಕಾವ್ಯಗಳಲ್ಲಿ ಕೃಷ್ಣಭಕ್ತಿ ತುಂಬಿದೆ. ಗೌರವಾರ್ಥವಾಗಿ ಅವರನ್ನು ಸ್ಮರಿಸಿ ಅವರ ಪದ್ಯಗಳನ್ನು ಸ್ಮರಿಸುವ ಕೆಲಸವನ್ನು  ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ಶಾಸ್ತ್ರಿಗಳು ತಿಳಿಸಿದ್ದಾರೆ. 

ಕೋಪ ಕಂಟ್ರೋಲ್ ಮಾಡಿಕೊಳ್ಳಲು ಆಗೋಲ್ಲ ಅನ್ನೋರು ಕೃಷ್ಣನ ಈ ಕಥೆ ಓದಿ!