ಪಂಚಾಂಗ: ಇಂದು ನಾರದ ಜಯಂತಿ, ಜ್ಞಾನ ವಿಶಾರದ ನಾರದರಿಗೆ ನಮನಗಳು

May 28, 2021, 8:24 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಮೂಲ ನಕ್ಷತ್ರ, ಇಂದು ಶುಕ್ರವಾರ. ಇಂದು ನಾರದ ಜಯಂತಿ. ನಾರದರು ಮೂಲತಃ ಕಲಹ ಪ್ರಿಯರಲ್ಲ. ಕಲಹ ತಂದಿಟ್ಟು ಮೋಕ್ಷ ಕೊಡಿಸುವ ಪ್ರಯತ್ನ ಮಾಡುತ್ತಿದ್ದರು. ಅಂತಹ ನಾರದರ ಬಗ್ಗೆ ಇನ್ನಷ್ಟು ತಿಳಿಯೋಣ. ಅವರಿಗೊಂದು ನಮನ ಸಲ್ಲಿಸೋಣ. 

ದಿನ ಭವಿಷ್ಯ: ಈ ರಾಶಿಯವರಿಗೆ ಆರೋಗ್ಯದಲ್ಲಿ ಏರುಪೇರು, ಮನಸ್ಸು ಕುಗ್ಗಲಿದೆ