ಇಂದು ಸಂಧ್ಯಾಕಾಲದಲ್ಲಿ ನರಸಿಂಹ ಸ್ವಾಮಿ ಪ್ರಾರ್ಥನೆಯಿಂದ ಸಂಕಷ್ಟ ,ಶತ್ರುಬಾಧೆ ನಿವಾರಣೆ

May 25, 2021, 8:31 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ವಿಶಾಖ ನಕ್ಷತ್ರ, ಇಂದು ಮಂಗಳವಾರ. ಇಂದು ನರಸಿಂಹ ಜಯಂತಿ. ಸಂಧ್ಯಾಕಾಲದಲ್ಲಿ ನರಸಿಂಹ ಸ್ವಾಮಿ ಹಿರಣ್ಯಕಶ್ಯಪುವಿನ ಸಂಹಾರ ಮಾಡುತ್ತಾನೆ. ಈ ದಿನ ಸಂಧ್ಯಾಕಾಲದಲ್ಲಿ ನರಸಿಂಹ ಸ್ವಾಮಿಯ ಪ್ರಾರ್ಥನೆ ಮಾಡುವುದರಿಂದ ಸಂಕಷ್ಟ ನಿವಾರಣೆ, ಶತ್ರುಬಾಧೆ ನಿವಾರಣೆಯಾಗುವುದು.