ಪಂಚಾಂಗ: ಇಂದು ತಾಯಿ ಸರಸ್ವತಿ ಸ್ಮರಣೆಯಿಂದ ಜ್ಞಾನ ವೃದ್ಧಿ

Jun 25, 2021, 8:52 AM IST

ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ. ಇಂದು ಶುಕ್ರವಾರವಾಗಿದ್ದು ಪ್ರತಿಪತ್‌ ತಿಥಿ ಮೂಲ ನಕ್ಷತ್ರವಾಗಿದೆ. ಇಂದು ಸರಸ್ವತಿ ಆರಾಧಾನೆ ಮಾಡಬೇಕು, ಮೂಲ ನಕ್ಷತ್ರ, ಸರಸ್ವತಿ ನಕ್ಷತ್ರವಾಗಿದೆ. ಹೀಗಾಗಿ ಈ ನಕ್ಷತ್ರ ದಿವಸದಲ್ಲಿ ನಾವು ತಾಯಿ ಸರಸ್ವತಿ ಸ್ಮರಣೆಯನ್ನ ಮಾಡುವುದರಿಂದ ಜ್ಞಾನವನ್ನ ಒಳಿಸಿಕೊಳ್ಳಬಹುದಾಗಿದೆ.