ಪಂಚಾಂಗ: ಇಂದು ಅಮೃತಸಿದ್ಧಿ ಯೋಗ, ವಿಷ್ಣು ಸಹಸ್ರನಾಮ ಪಠಣದಿಂದ ಮನಸ್ಸಿಗೆ ನೆಮ್ಮದಿ

Jun 23, 2021, 8:25 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ಚತುರ್ದಶಿ ತಿಥಿ, ಅನೂರಾಧಾ ನಕ್ಷತ್ರ, ಇಂದು ಬುಧವಾರ. ಇಂದು ಬುಧವಾರದ ಜೊತೆಗೆ ಅನೂರಾಧ ನಕ್ಷತ್ರ ಬಂದಿರುವುದರಿಂದ ಅಮೃತಸಿದ್ಧಿ ಯೋಗವಿದೆ. ಹಾಗಾಗಿ ಭಗವಂತನ ಸ್ಮರಣೆ, ವಿಷ್ಣುಸಹಸ್ರನಾಮ ಪಠಣದಿಂದ ಮನಸ್ಸಿಗೆ ಅನುಕೂಲವಾಗುವುದು.