Panchanga: ಇಂದು ರಾಯರ ಉತ್ತರಾರಾಧನೆ, ರಾಘವೇಂದ್ರ ಸ್ವಾಮಿಯ ಸ್ಮರಣೆಯಿಂದ ಶುಭ ಫಲ

Aug 14, 2022, 9:08 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ ತೃತೀಯ ತಿಥಿ, ಪೂರ್ವಾಭಾದ್ರ ನಕ್ಷತ್ರವಾಗಿದೆ.  ಈ ದಿವಸ ಭಾನುವಾರ ಹಾಗೂ ತೃತೀಯ ತಿಥಿ ಸೇರ್ಪಡೆಯಾಗಿರುವುದು ಬಹಳ ಒಳ್ಳೆಯ ದಿನವಾಗಿದೆ. ಇಂದು ಮಂತ್ರಾಲಯದಲ್ಲಿ ಉತ್ತರಾರಾಧನೆ ಅಂತ ಕರೆದು ರಥೋತ್ಸವವನ್ನ ಆಚರಿಸಲಾಗುತ್ತದೆ. ರಾಯರು ಭಕ್ತರ ಮನೆ ಮನೆಗಳಿಗೆ ತೆರಳಿ ಅವರನ್ನ ಅನುಗ್ರಹಿಸುತ್ತಾರೆ ಅಂತ ಭಾವದಲ್ಲಿ ಉತ್ಸವ ನೆರವೇರುತ್ತದೆ. 

ದಿನಭವಿಷ್ಯ: ಕುಂಭಕ್ಕೆ ವಾಹನ ಖರೀದಿಗೆ ಶುಭ ಸಮಯ, ಕಟಕಕ್ಕೆ ಯಶ