Panchanga: ಇಂದು ಗುರುವಿನ ಪ್ರಾರ್ಥನೆ ಮಾಡುವುದರಿಂದ ಶಭ ಫಲ

Jul 14, 2022, 9:17 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಪ್ರತಿಪತ್‌ ತಿಥಿ, ಉತ್ತರಾಷಾಢ ನಕ್ಷತ್ರವಾಗಿದೆ. ಈ ದಿವಸ ಕೃಷ್ಣ ಪಕ್ಷಕ್ಕೆ ಪ್ರವೇಶ ಮಾಡಿದ್ದೇವೆ. ಕೃಷ್ಣ ಪಕ್ಷದ ಮೊದಲ ದಿವಸವಾಗಿದೆ. ಇಂದು ಗುರುವಾರವಾಗಿದ್ದು  ಗುರುವಿನ ಪ್ರಾರ್ಥನೆ, ಗುರು ಸೇವೆ ಮಾಡುವುದರಿಂದ ಒಳಿತಾಗುವುದು. 

ದಿನ ಭವಿಷ್ಯ: ಸಿಂಹಕ್ಕೆ ಅದೃಷ್ಟದ ಸಾಥ್, ವೃಶ್ಚಿಕಕ್ಕೆ ನಿರ್ಲಕ್ಷ್ಯ ತರುವ ನಿರಾಶೆ