ಚೇತನ್ 'ಕಾಂತಾರ' ಅವಾಂತರ: 'ಭೂತ' ಬಿಡಿಸುತ್ತಿರುವ ತುಳುನಾಡಿನ ಜನರು

Oct 21, 2022, 1:27 PM IST

ಚೇತನ್ ನೀಡಿದ ಹೇಳಿಕೆ ರಾಜ್ಯದಲ್ಲಿ ಕಾಂತಾರ ಕುರಿತು ಮತ್ತೊಂದು ಹೊಸ ಅಲೆ ಹುಟ್ಟಿಸಿದೆ. ಅವರ ವಿರುದ್ಧ ಘಟಾನುಘಟಿಗಳು ಕಿಡಿ ಕಾರಿದ್ದಾರೆ. ಸಂಸ್ಕೃತಿ ಇಲ್ಲದವರು ಸಂಸ್ಕೃತಿಯ ಬಗ್ಗೆ ಮಾತಾಡಬಾರರು ಎಂದು ತಿಳಿದಿದ್ದಾರೆ. ಹಾಗೂ ಕಾಂತಾರ ಚಿತ್ರದ ವಿರುದ್ಧ ಅಪಸ್ವರ ಎತ್ತಿರುವ ನಟ ಚೇತನ್ ವಿರುದ್ಧ ಹಿಂದೂ ಪರ ಸಂಘಟನೆಗಳು ದೂರು ದಾಖಲಿಸುತ್ತಿದ್ದಾರೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ