ಸುಮಲತಾ ಕೈಬಿಟ್ಟ ಸಿದ್ದರಾಮಯ್ಯ; ಕೊಟ್ಟ ಕಾರಣ ಇದಯ್ಯ!

Mar 5, 2019, 4:19 PM IST

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದ ಅಭ್ಯರ್ಥಿ ಯಾರಾಗಬೇಕು ಎಂಬ ಕಗ್ಗಂಟು ಈಗ ಪರಿಹಾರವಾಗಿದೆ. ಆದರೆ ಮೈತ್ರಿ ಸರ್ಕಾರದ ಮುಂದೆ ಹೊಸ ಸವಾಲು  ಹುಟ್ಟಿಕೊಂಡಿದೆ. ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾ ಅಂಬರೀಷ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಚಿಂತನೆ ನಡೆಸಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಕೂಡಾ ಕೆಲವು ರಾಜಕೀಯ ಲೆಕ್ಕಾಚಾರಗಳನ್ನು ಮುಂದಿಟ್ಟಿದ್ದಾರೆ.