ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ಪೊಲೀಸರು ಹೈ ಅಲರ್ಟ್

May 16, 2019, 11:51 AM IST

ಶ್ರೀಲಂಕಾದಲ್ಲಿ ಸರಣಿ ಬಾಂವ್ ಸ್ಫೋಟದ ವೇಳೆ ಬೆಂಗಳೂರಿನ ಮೇಲೆಯೂ ಉಗ್ರರ ನರಳು ಇದೆ ಎಂಬ ವಿಚಾರ ಹೊರಬಿದ್ದಿದ್ದು ಬೆಂಗಳೂರಿನ ಭದ್ರತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಈ ತಂಡದಲ್ಲಿ ನಿಯಂತ್ರಣ ದಳದಲ್ಲಿ ಒಬ್ಬ PSI, ಒಬ್ಬ ಕ್ರೈಂ ಸಿಬ್ಬಂದಿಯನ್ನು ನೇಮಿಸಲಾಗಿದೆ.  ಎಲ್ಲಾ ಶಾಲೆ, ಅಂಗನವಾಡಿ ದಾಖಲಾತಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.