May 17, 2019, 11:16 AM IST
ಕುಂದಗೋಳ ಸಮರದಲ್ಲಿ ಚುನಾವಣಾ ಪ್ರಚಾರಕ್ಕಿಂತ ಹೆಚ್ಚಾಗಿ ಮಾತಿನ ಸಮರ ಜೋರಾಗಿದೆ. ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಶಾಸಕ ರೇಣುಚಾರ್ಯ ಅಲ್ಲ, ಚುಂಬನಾಚಾರ್ಯ. ವಿಧಾನಸಭೆಯಲ್ಲಿ ನೀಲಿ ಚಿತ್ರ ನೋಡಿದ್ದು ಯಾರು? ಇವರಿಂದ ರಾಜ್ಯ ಉದ್ಧಾರ ಆಗುತ್ತಾ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಬಿಎಸ್ ವೈ ಮೇಲೆಯೂ ಕಿಡಿಕಾರಿದ್ದಾರೆ.