ರಾಜ್ಯ ಬಿಜೆಪಿಯ ಹೊಸ ಸಾರಥಿ ಮುಂದೆ ಹೊಸ ಸವಾಲುಗಳ ಸರಮಾಲೆ

Aug 27, 2019, 4:54 PM IST

ಬೆಂಗಳೂರು, (ಆ.27): ಪಕ್ಷದಲ್ಲಿ ಅಸಮಾಧಾನ ಮಧ್ಯೆಯೇ ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ನಳೀನ್ ಕುಮಾರ್ ಕಟೀಲ್ ಅಧಿಕಾರ ಸ್ವೀಕರಿಸಿದರು. ಇಂದು (ಮಂಗಳವಾರ) ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಜಗನ್ನಾಥ್ ಭವನ್ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಯಡಿಯೂರಪ್ಪ ಅವರು ನಳೀನ್ ಕುಮಾರ್ ಕಟೀಲ್ ಅವರಿಗೆ ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ ಹಂಸ್ತಾಂತರಿಸಿದರು. ರಾಜ್ಯ ಬಿಜೆಪಿಯ ಹೊಸ ಸಾರಥಿ ಮುಂದೆ ಹೊಸ ಸವಾಲುಗಳ ಸರಮಾಲೆಗಳೇ ಇವೆ. ಏನವು? ವಿಡಿಯೋನಲ್ಲಿ ನೋಡಿ.