ಕಾರ್ನಾಡರನ್ನು ನೆನೆದ ಮಾಲ್ಗುಡಿ ಡೇಸ್ ಸ್ವಾಮಿ

Jun 10, 2019, 4:12 PM IST

ಗಿರೀಶ್ ಕಾರ್ನಾಡರು ತುಂಬಾನೇ ಪ್ರೊಫೆಶನಲ್ ಆಗಿ ಇರುತ್ತಿದ್ದರು. ನಾವು ತಪ್ಪು ಮಾಡಿದಾಗ ಸಮಾಧಾನವಾಗಿ ಹೇಳಿಕೊಡುತ್ತಿದ್ದರು. ಪಾತ್ರಗಳಲ್ಲಿ ಪರಾಕಾಯ ಪ್ರವೇಶವಾಗಿ ಬಿಡುತ್ತಿದ್ದರು. ಭಾಷೆಯಲ್ಲಿ ಬಹಳ ಹಿಡಿತ ಇರುತ್ತಿತ್ತು. ಅವರ ಜೊತೆ ಕಳೆದ ನೆನಪುಗಳು ಮರೆಯಲಾಗದ್ದು ಎಂದು ಮಾಸ್ಟರ್ ಮಂಜು ಕಾರ್ನಾಡರ ಜೊತೆಗಿನ ಒಡನಾಟವನ್ನು ನೆನೆಸಿಕೊಂಡಿದ್ದಾರೆ.