ಕೊಡಗಿನಲ್ಲಿ ಕಾರ್ಮಿಕರ ಜೀವ ಬಲಿ ಪಡೆಯುತ್ತಿದೆ ಕಾಳು ಮೆಣಸು

Jun 8, 2019, 12:36 PM IST

ಕೊಡಗಿನ ಕಾಳು ಮೆಣಸು ದೇಶ ವಿದೇಶದಲ್ಲೂ ಫೇಮಸ್. ಅದೇ ಕಾಳು ಮೆಣಸು ಕಾರ್ಮಿಕರ ಪ್ರಾಣ ತಿನ್ನುತ್ತಿದೆ. ಪೆಪ್ಪರ್ ಪ್ಲಾಂಟೇಶನ್ ಗೆ ಬಳಸುವ ಅಲ್ಯೂಮಿನಿಯಂ ಏಣಿಗಳಿಗೆ ಕರೆಂಟ್ ವೈರ್ ಗಳು ತಾಗಿ ಅವರ ಪ್ರಾಣವನ್ನು ತೆಗೆಯುತ್ತಿದೆ. ಕಳೆದ 4 ವರ್ಷದಲ್ಲಿ 35 ಕ್ಕೂ ಹೆಚ್ಚು ಕಾರ್ಮಿಕರು ದುರ್ಮರಣವನ್ನಪ್ಪಿದ್ದಾರೆ.