ಭಿನ್ನಮತ ಶಮನಕ್ಕೆ ಸಿದ್ದು; ಏನದು ಮನವೊಲಿಸುವ ಗುಟ್ಟು?

May 25, 2019, 2:29 PM IST

ಲೋಕಸಭೆ ಚುನಾವಣಾ ಫಲಿತಾಂಶಗಳ ಹಿನ್ನೆಲೆಯಲ್ಲಿ, ಮೈತ್ರಿ ಸರ್ಕಾರಕ್ಕೆ ಅತೃಪ್ತ ಶಾಸಕರ ತಲೆನೋವು ಮತ್ತೆ ಶುರುವಾಗಿದೆ.  ಮುನಿಸಿಕೊಂಡಿರುವ ಶಾಸಕರ ಮನವೊಲಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ  ಪ್ರಯತ್ನ ಶುರುಮಾಡಿದ್ದಾರೆ.