ದೋಸ್ತಿ ದಂಗಲ್.. ಅಗ್ರ ನಾಯಕರ ಮಾತುಕತೆಯಲ್ಲಿ ಹೊರಬಿದ್ದ ತೀರ್ಮಾನ

May 14, 2019, 5:09 PM IST

ದೋಸ್ತಿ ಪಕ್ಷಗಳ ನಾಯಕರು ಭಿನ್ನ ಭಿನ್ನ ಹೇಳಿಕೆ ನೀಡುತ್ತಿರುವ ಮಧ್ಯಯೇ ಎಲ್ಲ ಗೊಂದಲ ನಿವಾರಣೆಗೆ ಅಗ್ರ ನಾಯಕರೇ ಮುಂದಾಗಿದ್ದಾರೆ. ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಪರಸ್ಪರ ಮಾತನಾಡಿದ್ದಾರೆ.