ರೇವಣ್ಣ ಹಸ್ತಕ್ಷೇಪ, ಸಿದ್ದರಾಮಯ್ಯಗೆ ತರಾಟೆ ಭಾಗ್ಯ!

Jul 9, 2019, 3:59 PM IST

ಬೆಂಗಳೂರು (ಜು.09): ಇಂದು (ಮಂಗಳವಾರ) ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರೆಲ್ಲಾ ಸೇರಿ ನಾಯಕರನ್ನೇ ತರಾಟೆಗೆ ತೆಗೆದುಕೊಂಡರು. ಆಡಳಿತದಲ್ಲಿ ಜೆಡಿಎಸ್ ಸಚಿವ ಎಚ್.ಡಿ. ರೇವಣ್ಣರ ಅನಗತ್ಯ ಹಸ್ತಕ್ಷೇಪ ಸಭೆಯಲ್ಲಿ ಪ್ರತಿಧ್ವನಿಸಿತು. ಅಲ್ಲದೇ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತು ಡಾ. ಜಿ. ಪರಮೇಶ್ವರ್ ಸೇರಿದಂತೆ  ಪ್ರಮುಖ ನಾಯಕರಿಗೆ ಪ್ರಶ್ನೆಗಳ ಸುರಿಮಳೆಗೈದ ಶಾಸಕರು, ಸಖತ್ ಕ್ಲಾಸ್ ತೆಗೆದುಕೊಂಡರು.