ಹಿರಿಯರ ಮನೆಗೆ ಭೇಟಿ ಕೊಟ್ರೆ ತಪ್ಪೇನು? ದಿನೇಶ್ ಪ್ರಶ್ನೆ

May 27, 2019, 7:40 PM IST

ದೋಸ್ತಿ ಸರಕಾರದ ಅಳಿವು ಉಳಿವಿನ ಬಗ್ಗೆ ಮಾತು ಕೇಳಿ ಬರುತ್ತಿದ್ದರೂ ಏನೂ ಆಗೇ ಇಲ್ಲ ಎಂಬಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತ್ರ ಕೂಲ್ ಆಗಿತೇ ಇದ್ದಾರೆ.  ಮಾಧ್ಯಮದವರ ಪ್ರಶ್ನೆಗಳಿಗೆ ದಿನೇಶ್ ಏನು ಉತ್ತರ ಕೊಟ್ಟರು?