ಸೋಮವಾರವೂ ವಿಶ್ವಾಸಮತ ಯಾಚನೆ ಇಲ್ಲ? ದೊಡ್ಡೇಗೌಡ್ರ ಬತ್ತಳಿಕೆಯಲ್ಲಿ ಇದೆ ಹೊಸ ಬಾಣ!

Jul 20, 2019, 4:52 PM IST

ಬೆಂಗಳೂರು (ಜು.20): 2 ದಿನಗಳ ಭಾರೀ ಸದ್ದು-ಗದ್ದಲಗಳ ಬಳಿಕ ವಿಶ್ವಾಸಮತ ಯಾಚನೆ ಕಲಾಪ ಸೋಮವಾರಕ್ಕೆ ಮುಂದೂಡಲಾಗಿದೆ. ಸೋಮವಾರ ವಿಶ್ವಾಸ ಮತಯಾಚನೆ ನಡೆಯುತ್ತದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆದರೆ, ತನ್ನ ಪುತ್ರನ ಸರ್ಕಾರ ಉಳಿಸಲು ಎಚ್.ಡಿ. ದೇವೇಗೌಡ್ರು ಅಖಾಡಕ್ಕೆ ಧುಮುಕಿದ್ದಾರೆ. ಹೊಸ ತಂತ್ರವನ್ನು ಹೆಣೆದಿದ್ದಾರೆ. ಇಲ್ಲಿದೆ ವಿವರ....