ದೋಸ್ತಿಗಳ ನಡುವೆ ಬೆಂಕಿ ಹಚ್ಚಿದ ಜಿಟಿಡಿ ಹೇಳಿಕೆ

Mar 5, 2019, 4:43 PM IST

ಸದ್ಯ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿರುವ ಜಿ.ಟಿ.ದೇವೇಗೌಡರು ನೀಡಿದ ಅಂಥ ಹೇಳಿಕೆಯಾದರೂ ಏನು? ಮೈಸೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಿರುವುದು ದೋಸ್ತಿಗಳ ನಡುವೆ ಇದ್ದ ಗೊಂದಲವನ್ನು ಮತ್ತಷ್ಟು ಹೆಚ್ಚು ಮಾಡಿದೆ. ಹಾಗಾದರೆ ಜಿಟಿ ದೇವೇಗೌಡರು ನೀಡಿದ್ದ ಹೇಳಿಕೆ ಏನು?