ಸಿದ್ದರಾಮಯ್ಯ ಮತ್ತೆ ಸಿಎಂ ಹೇಳಿಕೆ ಹಿಂದಿನ ಗುಟ್ಟು ರಟ್ಟು..!

May 9, 2019, 4:53 PM IST

ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗಬೇಕು ಎಂದು ಕಾಂಗ್ರೆಸ್‌ನ ಸಚಿವರು ಸೇರಿ ಮಿತ್ರಪಕ್ಷದ ಕೆಲವು ಶಾಸಕರು ಮೇಲಿಂದ ಮೇಲೆ ಹೇಳಿಕೆ ನೀಡುತ್ತಿದ್ದು, ಸಿಎಂ ಕುಮಾರಸ್ವಾಮಿಗೆ ತಳಮಳ ಶುರುವಾಗಿದೆ. ಸಿದ್ದರಾಮಯ್ಯ ಮತ್ತೆ ಸಿಎಂ ಆದ್ರೆ ಒಳಿತು ಎಂಬ ಕೈ ಶಾಸಕರ ಹೇಳಿಕೆ ಹಿಂದೆ ಒಂದು ಮಹತ್ತರ ಬೆಳವಣಿಗೆ ಇದೆ ಎನ್ನುವುದು ತಿಳಿದುಬಂದಿದೆ. ಏನದು ಇಲ್ಲಿದೆ ನೋಡಿ...