Jun 7, 2019, 2:07 PM IST
ಬೆಂಗಳೂರು[ಜೂ.07]: ಕೆ. ಎನ್ ರಾಜಣ್ಣ ವಿರುದ್ಧ ಕ್ರಮ ಕೈಗೊಳ್ಳಲೇಬೇಕು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಿದ್ದರಾಮಯ್ಯ ಬಳಿ ಪಟ್ಟು ಹಿಡಿದಿದ್ದಾರೆ. ನಿನ್ನೆ, ಶುಕ್ರವಾರ ರಾತ್ರಿ ಸಿದ್ದರಾಮಯ್ಯ ಮನೆಯಲ್ಲಿ ಮಾತುಕತೆಗೆ ತೆರಳಿದ್ದ ಡಿಸಿಎಂ ಪರಮೇಶ್ವರ್, ಹಾದಿ ಬೀದಿಯಲ್ಲಿ ರಾಜಣ್ಣ ರಂಪಾಟ ಮಾಡುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಮನೆಯಲ್ಲಾದ ಸಭೆಯಲ್ಲಿ ಪರಮೇಶ್ವರ್ ಏನೆಲ್ಲಾ ಪ್ರಸ್ತಾಪಿಸಿದ್ರು? ನೀವೇ ನೋಡಿ