ಸಿದ್ದುಗೆ ಶಾಕ್; ಆಪ್ತರಿಂದಲೇ ಲೆಕ್ಕಾಚಾರ ಬುಡಮೇಲು!

May 16, 2019, 12:49 PM IST

ಲೋಕಸಭಾ ಚುನಾವಣೆಯ ಫಲಿತಾಂಶಗಳ ಬಳಿಕ ಸಿದ್ದರಾಮಯ್ಯ ರೂಪಿಸಿದ್ದಾರೆನ್ನಲಾದ ತಂತ್ರಕ್ಕೆ ಖುದ್ದು ಅವರ ಆಪ್ತರೇ ತಣ್ಣೀರೆರಚಿದ್ದಾರೆ. ಆಪ್ತ ಶಾಸಕರ ಮಾತು ಕೇಳಿ ಮಾಜಿ ಸಿಎಂ ಕಂಗಾಲಾಗಿದ್ದಾರೆ. ಅಂದ ಹಾಗೆ ಅವರು ಹಾಕಿದ್ದ ಪ್ಲಾನ್ ಏನು? ಈಗ ಶಾಸಕರು ತೆಗೆದುಕೊಂಡಿರುವ ನಿಲುವು ಏನು? ಈ ಸ್ಟೋರಿ ನೋಡಿ....