ಡಿಕೆಶಿಗೆ ಬಂಡಾಯ ಶಾಸಕನ ‘ಪ್ರೀತಿಯ’ ಮನವಿ!

Jul 10, 2019, 2:35 PM IST

ಮುಂಬೈ (ಜು.10):  ಗನ್ ತಂದಿಲ್ಲ, ಹೃದಯ ತಂದಿದ್ದೇನೆ, ಭೇಟಿಯಾಗಿಯೇ ಹೋಗ್ತೀನಿ ಎಂದು ಬಂಡಾಯ ಶಾಸಕರು ಬೀಡು ಬಿಟ್ಟಿರುವ ಮುಂಬೈ ಹೋಟೆಲ್ ಹೊರಗಡೆ  ಡಿ.ಕೆ. ಶಿವಕುಮಾರ್  ಝಾಂಡಾ ಊರಿ ಕೂತಿದ್ದಾರೆ. ಡಿಕೆಶಿಯ ಈ ನಡೆ ಅವರ ಆಪ್ತ ಶಾಸಕರಿಗೆ ಕಸಿವಿಸಿ ಉಂಟುಮಾಡಿದೆ. ರಾಜಕಾರಣ ಬೇರೆ, ಸ್ನೇಹ ಬೇರೆ ಎಂದು  ಹೇಳುತ್ತಿರುವ ಶಾಸಕರು ಡಿಕೆಶಿಗೆ ‘ಪ್ರೀತಿ’ಯಿಂದಲೇ ಮನವಿ ಮಾಡಿದ್ದಾರೆ.