Naveen Kodase | Published: Dec 28, 2024, 1:29 PM IST
ಕೊಡಗು: ಕಾಫಿ ಕಳವು ಆರೋಪ ಹಿನ್ನೆಲೆ ಯುವಕನೊಬ್ಬನನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ಎಸ್ಬಿಐ ವಿರಾಜಪೇಟೆ ಶಾಖೆಯಲ್ಲಿ ಗನ್ಮ್ಯಾನ್ ಆಗಿರುವ ಚಿಣ್ಣಪ್ಪ ಎಂಬಾತ ಪೊನ್ನು ಎಂಬಾತನ ಮೇಲೆ ಶೂಟ್ ಮಾಡಿದ್ದು ಯುವಕ ಮೃತಪಟ್ಟಿದ್ದಾನೆ.