
ಜಾತಿ ಗಣತಿ ಕೋಲಾಹಲ, ವೀರಶೈವ ಲಿಂಗಾಯಿತರ ಸಭೆ, ಜಾತಿ ಗಣತಿ ವರದಿ ವಿರುದ್ದ ಹಲವು ಸಮುದಾಯಗಳು ಗರಂ, ಸುಪ್ರೀಂ ಕೋರ್ಟ್ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ವಿಚಾರಣೆ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳ ವಿವರ ಇಲ್ಲಿದೆ.
ಕರ್ನಾಟಕದಲ್ಲಿ ಇದೀಗ ಜಾತಿ ಗಣತಿ ವರದಿ ಬೆಂಕಿ ಹೊತ್ತಿಕೊಂಡಿದೆ. ಕರ್ನಾಟಕ ರಾಜಕೀಯದಲ್ಲೀಗ ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಜಾತಿ ಗಣತಿ ವರದಿ ಜಾರಿಯಾಗುತ್ತಾ? ನಾಳೆ ಈ ಕುರಿತು ಕ್ಯಾಬಿನೆಟ್ ಸಭೆ ನಡೆಯಲಿದೆ. ಮಹತ್ವದ ಚರ್ಚೆ ಬಳಿಕ ಸರ್ಕಾರ ಕೆಲ ಪ್ರಮುಖ ನಿರ್ಧಾರಗಳು ತೆಗೆದುಕೊಳ್ಳಲಿದೆ. ಕರ್ನಾಟಕದಲ್ಲಿ ಇದೀಗ ಜಾತಿ ಗಣತಿ ವರದಿ ಬೆಂಕಿ ಹೊತ್ತಿಕೊಂಡಿದೆ. ಕರ್ನಾಟಕ ರಾಜಕೀಯದಲ್ಲೀಗ ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಜಾತಿ ಗಣತಿ ವರದಿ ಜಾರಿಯಾಗುತ್ತಾ?