ಅಂಬೇಡ್ಕರ್ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ, ಪೋಟೋ ಇಡಲ್ಲ ಎಂದ ಶಿಕ್ಷಕ

Aug 15, 2020, 9:10 PM IST

ಬೆಂಗಳೂರು( ಆ. 15)  'ಅಂಬೇಡ್ಕರ್ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ, ಹಾಗಾಗಿ ಸ್ವಾತಂತ್ರ್ಯ ದಿನದಂದು ಅಂಬೇಡ್ಕರ್ ಪೋಟೋ ಇಡುವುದಿಲ್ಲ' ಎಂದು  ಶಾಲಾ ಶಿಕ್ಷಕರೊಬ್ಬರು ಹೇಳಿದ ವಿಡಿಯೋ ವೈರಲ್ ಆಗುತ್ತಿದೆ.

ಅಂಬೇಡ್ಕರ್ ಗೆ ಊಟ ಬಡಿಸಿದ್ದ ಬೆಳಗಾವಿ ಸಿದ್ದವ್ವ 

ವಿಜಯಪುರ ಜಿಲ್ಲೆಯ ಘಟನೆ ಇದಾಗಿದೆ. ಶಾಲೆಯಲ್ಲಿ ಸ್ವಾತಂತ್ರ್ಯ ದಿನ ಹಮ್ಮಿಕೊಂಡಿದ್ದ ಸಂದರ್ಭ ನಡೆದಿದ್ದು ಎನ್ನಲಾಗಿದೆ.