ಸಂತೆ ಮೇಲೆ ತಹಸೀಲ್ದಾರ್ ದಾಳಿ : ಕೋವಿಡ್ ಹಿನ್ನೆಲೆ ಎಚ್ಚರಿಕೆ

Apr 9, 2021, 2:22 PM IST

ಬೆಂಗಳೂರು (ಏ.09):   ನೆಲಮಂಗಲದ ಸಂತೆ ನಡೆಯುವ ಸ್ಥಳಕ್ಕೆ ತಹಶೀಲ್ದಾರ್ ದಾಳಿ ಮಾಡಿದ್ದಾರೆ. ಕುರಿ ಮೇಕೆ ಮಾರಾಟ ಮಾಡುತ್ತಿದ್ದ ಸಂತೆ ಮೇಲೆ ದಾಳಿ ಮಾಡಿ ಕೊರೋನಾ ನಿಯಮ ಪಾಲಿಸದ ಹಿನ್ನೆಲೆ ಎಚ್ಚರಿಕೆ ನೀಡಿದ್ದಾರೆ. 

ನೈಟ್‌ ಕರ್ಫ್ಯೂಗೆ ಸಜ್ಜಾಗಿದೆ ಬೆಂಗಳೂರು : ಹಲವು ಸೇವೆಗಳು ಬಂದ್ ..

ಮಾಸ್ಕ್ ಹಾಕದವರಿಗೆ ಮಾಸ್ಕ್ ವಿತರಿಸಿ ದಂಡ ಹಾಕಿದ್ದಾರೆ. ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ರೂಲ್ಸ್ ಬ್ರೇಕ್ ಮಾಡಿದವರಿಗೆ ಎಚ್ಚರಿಕೆ ನೀಡಲಾಗಿದೆ.