ಕ್ವಾರಂಟೈನ್ ಮಾಡಲು ಬಂದವರ ವಿರುದ್ಧವೇ ಪ್ರತಿಭಟನೆ, ಎಲ್ಲಿಗೆ ಬಂತು ದುರ್ಗ?

May 12, 2020, 6:19 PM IST

ಚಿತ್ರದುರ್ಗ(ಮೇ 12) ನಿಮಗೆ ಕೊರೋನಾ ಸೋಂಕು ತಗಲುವ ಅಪಾಯ ಇದೆ ಕ್ವಾರಂಟೈನ್ ಆಗಿ ಎಂದು ಬೆಂಗಳೂರಿನ ಪಾದರಾಯನಪುರಕ್ಕೆ ತೆರಳಿದ ಆರೋಗ್ಯ ಸಿಬ್ಬಂದಿ ಮತ್ತು ಪೊಲೀಸರ ಮೇಲೆ ಪುಂಡರು ಹಲ್ಲೆ ಮಾಡಿದ್ದರು.

ಕೊರೋನಾ ಜತೆಗೆ ಬಾಳಬೇಕು ಅಂದ್ರಲ್ಲ ಮೋದಿ? ಹಾಗಂದ್ರೆ ಏನು?

ಇದೀಗ ಚಿತ್ರದುರ್ದದ ಹೊಸದುರ್ಗ ತಾಲೂಕಿನಲ್ಲಿ ಕ್ವಾರಂಟೈನ್ ಮಾಡಲು ಹೋದವರ ವಿರುದ್ಧ ಪ್ರತಿಭಟನೆ ಮಾಡಲಾಗಿದೆ.  ಸಾಮಾಜಿಕ ಅಂತರ ಮರೆತು ಪ್ರತಿಭಟನೆ ಮಾಡಲಾಗಿದೆ.