Apr 17, 2020, 2:46 PM IST
ಬೆಂಗಳೂರು(ಏ.17): ಏಪ್ರಿಲ್ 20 ರ ನಂತರ ಲಾಕ್ಡೌನ್ ಸ್ವಲ್ಪ ಸಡಿಲಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕಂಪನಿಗಳಿಗೆ ಹೋಗಲು ಐಟಿ ಉದ್ಯೋಗಿಗಳು ಸಿದ್ಧರಾಗಬೇಕಿದೆ ಎಂದು ಹೇಳಲಾಗುತ್ತಿದೆ. ಲಾಕ್ಡೌನ್ ಮಾತ್ರ ಯಥಾಪ್ರಕಾರ ಮುಂದುವರಿಯಲಿದೆ.
ಮೋದಿ ಮಂತ್ರ ಬಳಸಿದ್ದಿದ್ರೆ ಕೊರೋನಾ ಯುದ್ಧ ಗೆಲ್ತಿತ್ತು ಅಮೆರಿಕಾ.!
ಶೇ. 50 ರಷ್ಟು ಐಟಿ ನೌಕರರು ಕೆಲಸಕ್ಕೆ ಹಾಜರಾಗಲು ಅನುಮತಿ ನೀಡಲಾಗಿದೆ. ಕಂಪನಿಗಳು ಬಯಸಿದ್ದಲಲ್ಲಿ ಬಿಎಂಟಿಸಿಯಿಂದ ಸ್ಯಾನಿಟೈಸ್ ಬಸ್ ನೀಡಲು ಸಿದ್ಧವಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಥ್ ನಾರಾಯಣ ಅವರು ತಿಳಿಸಿದ್ದಾರೆ.