Jun 4, 2020, 7:16 PM IST
ಮೈಸೂರು (ಜೂ. 04): ಮೈಸೂರಿನ ದೊಡ್ಡ ಗಡಿಯಾರ ಕೆಟ್ಟು ಹೋಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಪಟ್ಟಾಭಿಷೇಕದ ಬೆಳ್ಳಿಹಬ್ಬಕ್ಕೆ ನಿರ್ಮಿಸಿದ್ದ ಕ್ಲಾಕ್ ಟವರ್ ಇದಾಗಿದ್ದು, ಜನ್ಮ ದಿನೋತ್ಸವದ ಸಂದರ್ಭದಲ್ಲೇ ದುರಸ್ಥಿಗೆ ಬಂದಿದೆ. ಕಾಲ ಕಾಲಕ್ಕೆ ಇದರ ನಿರ್ವಹಣೆ ಮಾಡಬೇಕಾದ ಜಿಲ್ಲಾಡಳಿತದ ವೈಫಲ್ಯದಿಂದಾಗಿ ಪ್ರಮುಖ ಸ್ಮಾರಕಕ್ಕೆ ಈ ಸ್ಥಿತಿ ಬಂದೊದಗಿದೆ.
ಇದನ್ನೂ ನೋಡಿ | ಎಳನೀರು ಕುಡಿದ್ರೆ ಓಕೆ, ಗಂಜಿ ತಿಂದೀರಾ ಜೋಕೆ...!...