Nov 23, 2021, 9:51 AM IST
ಮಂಡ್ಯ (ನ. 23): ನಿವೇಶನ ವಿಚಾರಕ್ಕೆ (Land Issue) ಎರಡು ಕುಟುಂಬದ ಸದಸ್ಯರು ನಟ್ಟ ನಡುವೆ ರಸ್ತೆಯಲ್ಲಿ ಬಡಿದಾಡಿಕೊಂಡಿದ್ದಾರೆ. ಹಮಕೆರೆ ಗ್ರಾಮದ ಪಾಪಣ್ಣ ಹಾಗೂ ಮಹೇಶ್ ಕುಟುಂಬದ ನಡುವೆ ಗಲಾಟೆ ನಡೆದಿದ್ದು, ಪಾಪಣ್ಣ ಕುಟುಂಬದ ಓರ್ವ ವೃದ್ಧ ಹಾಗೂ ಮಹಿಳೆಗೆ ಗಾಯವಾಗಿದೆ.
Stop Illegal Mining : ದ.ಕ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ಡಿ.ಸಿ ಕೊರಳ ಪಟ್ಟಿ ಹಿಡಿತೀವಿ: ಜಗದೀಶ್ ಕಾರಂತ್
ಮಹೇಶ್ ಪುತ್ರರಾದ ಅಭಿ, ಸಂತು ಹಾಗೂ ಸಹಚರರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸೈಟ್ ವಿಚಾರವಾಗಿ ಎರಡು ಕುಟುಂಬದ ನಡುವೆ ಘರ್ಷಣೆ ಇತ್ತು ಎನ್ನಲಾಗಿದೆ. ಮಾತಿಗೆ ಮಾತು ಬೆಳೆದು ನಡು ರಸ್ತೆಯಲ್ಲಿ ಬಡಿದಾಡಿಕೊಂಡಿದ್ದಾರೆ.