ಹಲೋ ಇಲ್ಕೇಳಿ: ಅಂತೆ-ಕಂತೆಗಳಿಗೆ ಕಿವಿಗೊಡ ಬೇಡಿ, ಇದು ರವಿ ಡಿ ಚನ್ನಣ್ಣನವರ್​ ಮನವಿ

May 7, 2019, 8:51 PM IST

ಶ್ರೀಲಂಕಾ ಬಾಂಬ್ ದಾಳಿ ನಂತರ ಸಿಲಿಕಾನ್ ಸಿಟಿ ಬೆಂಗಳೂರಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ರೈಲು, ಬಸ್ ಹಾಗೂ ಮೆಟ್ರೋ ನಿಲ್ದಾಣಗಳಲ್ಲಿ ಖಾಕಿ ಪಡೆ ಹದ್ದಿನ ಕಣ್ಣಿಟ್ಟಿದೆ. ಇಷ್ಟಾದ್ರೂ, ನಿನ್ನೆ ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಶಂಕಿತ ವ್ಯಕ್ತಿಯೋರ್ವ ಪ್ರತ್ಯಕ್ಷನಾಗಿದ್ದಾನೆ. ಇನ್ನು ಈ ಘಟನೆ ಕುರಿತಂತೆ  ಪಶ್ಚಿಮ ವಿಭಾಗ ಡಿಸಿಪಿ ರವಿ ಡಿ ಚನ್ನಣ್ಣನವರ್ ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ರವಿ ಡಿ ಚನ್ನಣ್ಣನವರ್ ನೋಡಿ..