May 21, 2020, 2:46 PM IST
ಬೆಂಗಳೂರು(ಮೇ 21) ಲಾಕ್ ಡೌನ್ ಸಂದರ್ಭ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ದಿನಸಿ, ನೀರು, ಹಾಲು ವಿತರಣೆ ಮಾಡುವುದು ಉತ್ತಮ. ಅವರಿಗೆ ಅದು ಅಗತ್ಯ ಸಹ. ಆದರೆ ಇಲ್ಲೊಂದು ಕ್ಷೇತ್ರದಲ್ಲಿ ಕೋಳಿ ವಿತರಣೆ ಮಾಡಲಾಗಿದೆ.
6 ಅಡಿ ಅಂತರ ಕಾಯ್ದುಕೊಂಡರೂ ಕೊರೋನಾ ಬರತ್ತಾ?
ಪುಕ್ಕಟೆ ಕೋಳಿ ಸಿಗುತ್ತಾ ಅಂದರೆ ಕೇಳಬೇಕಾ, ನಮ್ಮ ಜನ ಸಹ ಮುಗಿಬಿದ್ದಿದ್ದಾರೆ. ಸಾಮಾಜಿಕ ಅಂತರ, ಲಾಕ್ ಡೌನ್ ನಿಯಮ ಎಲ್ಲವೂ ದೂರದ ಮಾತು. ಕೆಆರ್ ಪುರದ ಈ ದೊಡ್ಡ ಅವ್ಯವಸ್ಥೆಯನ್ನು ನೀವೇ ನೋಡಿ..