ಭಾರೀ ಮಳೆಗೆ ರೈತ ಕಂಗಾಲು; ಲಕ್ಷಾಂತರ ಮೌಲ್ಯದ ಬೆಳೆ ನಾಶ

May 27, 2019, 2:48 PM IST

ಮಳೆ ರೈತನ ಗೆಳೆಯ. ಆದರೆ ಇದೇ ಗೆಳೆಯ ಕೆಲವೊಮ್ಮೆ ಅನಾಹುತಗಳಿಗೆ ಕಾರಣವಾಗುವುದಿದೆ. ಚಿತ್ರದುರ್ಗದಲ್ಲಿ ಸುರಿದಿರುವ ಮಳೆಗೆ ರೈತ ಕಂಗಾಲಾಗಿದ್ದಾರೆ. ಅಲಿಕಲ್ಲು ಮಳೆಗೆ ಕೋಟೆನಾಡಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಬೆಳೆ ನಷ್ಟವಾಗಿದೆ. ನೂರಾರು ಎಕರೆಯಲ್ಲಿ ಬೆಳೆದಿದ್ದ ಪಪ್ಪಾಯಿ, ಬಾಳೆ ತೋಟಗಳು ನಾಶವಾಗಿವೆ.