ಕಿಟ್ ಜಗಳ: ರಸ್ತೆ ಮಧ್ಯೆಯೇ ಜನಪ್ರತಿನಿಧಿಗಳ ಕಿತ್ತಾಟ

Apr 25, 2020, 4:11 PM IST

ಬೆಂಗಳೂರು(ಏ.25): ದಿನಸಿ ಕಿಟ್ ವಿತರಣೆ ಸಂಬಂಧ ಜನಪ್ರತಿನಿಧಿಗಳ ನಡುವೆ ವಾಕ್ಸಮರ ನಡೆದಿದೆ. ನಡುಬೀದಿಯಲ್ಲಿ ಶಾಸಕ ಹಾಗೂ ಕಾರ್ಪೊರೇಟರ್ ಪತಿ ನಡುವೆ ಜಗಳ ನಡೆದಿದೆ.

ಬೆಂಗಳೂರಿನ ಗ್ರೀನ್‌ ಝೋನ್‌ಗೂ ಕೊರೋನಾ ಆತಂಕ..!

ಲಾಕ್‌ಡೌನ್‌ ಮಧ್ಯೆ ಜನಪ್ರತಿನಿಧಿಗಳ ಕೆಸರೆರಚಾಟ ನಡೆದಿದೆ. ಏಕವಚನದಲ್ಲಿಯೇ ಇಬ್ಬರೂ ರಸ್ತೆಯಲ್ಲಿಯೇ ಜಗಳವಾಡಿಕೊಂಡಿರುವ ಘಟನೆ ನಡೆದಿದೆ. ಆರು ಗಂಟೆಯಿಂದ 11 ಗಂಟೆ ತನಕ ಜನ ಕಾದು ನಿಂತಿದ್ದರು. ಈ ನಡುವೆ ಪ್ರಚಾರಕ್ಕಾಗಿ ಕಿಟ್ ವಿತರಣೆ ಬಗ್ಗೆ ಹೇಳಲಾಗಿದೆ ಎಂದು ಜಗಳ ನಡೆದಿದೆ.