Jan 28, 2020, 3:18 PM IST
ಬೆಂಗಳೂರು (ಜ.28): ಒಂದು ಕಡೆ ಆರ್ಥಿಕ ಹಿಂಜರಿತ, ಬೆಲೆ ಹೆಚ್ಚಳದಿಂದ ಜನ ಹೈರಾಣಾಗಿದ್ದಾರೆ. ಇನ್ನೊಂದು ಕಡೆ ಬೆಂಗಳೂರಿಗರಿಗೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಬೆಂಗಳೂರು ನಿವಾಸಿಗಳ ಜೇಬಿಗೆ ಕತ್ತರಿ ಹಾಕಲು ಬಿಬಿಎಂಪಿ ಮುಂದಾಗಿದೆ.
ಇದನ್ನೂ ನೋಡಿ | ಬೆಂಗಳೂರಲ್ಲಿ ಬೈಕ್ ಮೇಲೆ ಶ್ವಾನದ ಸವಾರಿ, ಏನ್ ಚೆಂದ ಕಣ್ರೀ!...
ಬಿಬಿಎಂಪಿಯು ಭೂಸಾರಿಗೆ ಸೆಸ್ ವಿಧಿಸಲು ಮುಂದಾಗಿದ್ದು, ಇನ್ಮುಂದೆ ಒಡಾಡಲು ಕೂಡಾ ತೆರಿಗೆ ಕಟ್ಟಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಏನಿದು ಸಾರಿಗೆ ಸೆಸ್? ಇಲ್ಲಿದೆ ಡೀಟೆಲ್ಸ್...
ಇದನ್ನೂ ನೋಡಿ | ಹಣಕಾಸು ಇಲಾಖೆಗೆ ಆರ್ಥಿಕ ಸಂಕಷ್ಟ; ಮೂರು ತಿಂಗಳಿಂದ ಶಾಸಕರಿಗೆ ಸಂಬಳವೇ ಇಲ್ಲ!...