ಇದ್ದಕ್ಕಿದ್ದಂತೆ ಹೊಸ ಭೀತಿ: ಕರ್ನಾಟಕಕ್ಕೆ ಬೀಳುತ್ತಾ ಬೀಗ?

May 4, 2021, 4:50 PM IST

ನವದೆಹಲಿ(ಮೇ.04):  ಕಂಪ್ಲೀಟ್‌ ಲಾಕ್‌ಡೌನ್ ಮಾಡಿದ್ರಷ್ಟೇ ಬದುಕುತ್ತೆ ಭಾರತ. ಈ ಮಾತು ಹೇಳಿದ್ದು, ಅಮೆರಿಕಾ ತಜ್ಞರು ಹಾಗೂ ಭಾರತದ ವೈದ್ಯರು. ಅತ್ತ ಸುಪ್ರೀಂ ಕೋರ್ಟ್ ಕೂಡಾ ಲಾಕ್‌ಡೌನ್ ಮಾಡುವಂತೆ ಸರ್ಕಾರಕ್ಕೆ ಸೂಚಿಸಿದೆ. ಲಾಕ್‌ಡೌನ್ ಮಾಡದಿದ್ರೆ ಕರ್ನಾಟಕಕ್ಕೆ ಉಳಿಗಾಲವಿಲ್ವಾ? ಸಾವಿಗೆ ಕಡಿವಾಣ ಬಿಳಲ್ವಾ? ಟಫ್‌ ರೂಲ್ಸ್, ನೈಟ್‌ ಕರ್ಫ್ಯೂ, ಜನತಾ ಕರ್ಫ್ಯೂ ಉಪಯೋಗಕ್ಕೇ ಇಲ್ವಾ? ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona