Exclusive Interview ಚುನಾವಣಾ ಹೇಳಿಕೆಗೆ ಮಹತ್ವ ಬೇಡ, ಯೋಗಿ ವಿವಾದಿತ ಹೇಳಿಕೆಗೆ ಕೇರಳ ರಾಜ್ಯಪಾಲ ಖಡಕ್ ಉತ್ತರ!

Feb 14, 2022, 9:27 PM IST

ಕೇರಳ(ಫೆ,14): ಮತದಾರರು ತಪ್ಪು ಮಾಡಿದರೆ ಉತ್ತರ ಪ್ರದೇಶ ರಾಜ್ಯ ಕೇರಳ, ಕಾಶ್ಮೀರ, ಬಂಗಾಳವಾಗಬಹುದು ಅನ್ನೋ ಯೋಗಿ ಆದಿತ್ಯನಾಥ್ ಹೇಳಿಕೆಗೆ ಕೇರಳದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಏಷ್ಯಾನೆಟ್ ನ್ಯೂಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಈ ಕುರಿತು ಉತ್ತರ ನೀಡಿದ್ದಾರೆ. 'ಚುನಾವಣಾ ಸಂದರ್ಭದಲ್ಲಿನ ಹೇಳಿಕೆಗೆ ಮಹತ್ವ ನೀಡಬೇಕಾಗಿಲ್ಲ ಎಂದು ಆರಿಫ್ ಹೇಳಿದ್ದಾರೆ. ಈ ಕುರಿತ ವಿಡಿಯೋ ಇಲ್ಲಿದೆ.