Feb 4, 2020, 9:06 PM IST
ಬೆಂಗಳೂರು(ಫೆ. 04) ಕೇರಳದ ಸಿಎಂ ಪಿಣರಾಯಿ ವಿಜಯನ್ ಅಲ್ಲಿಯ ವಿಧಾನಸಭೆಯಲ್ಲಿ ಎಸ್ ಡಿಪಿಐ ಸಂಘಟನೆ ಕುರಿತು ನೀಡಿದ ಹೇಳಿಕೆ ಮಂಗಳವಾರದ ದೊಡ್ಡ ಸುದ್ದಿ.
ಈ ಬಗ್ಗೆ ರಾಜ್ಯದ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ನೀಡಿದ ಪ್ರತಿಕ್ರಿಯೆ ನೋಡಿ...